ಹಾಯ್ ಫ್ರೆಂಡ್ಸ್,
ನಂಗೆ ಖುಷಿ ಆದಾಗ ಬೇಜಾರು ಆದಾಗ ಕವನ ಬರೀತೀನಿ, ಇಲ್ಲಾಂದ್ರೆ ಪೆನ್ಸಿಲ್ ಪೇಪರ್ ತಗೊಂಡು ಏನಾದ್ರು ಗೀಚುತಿನಿ.
ಮೊನ್ನೆ ಯಾಕೋ ಸಕ್ಕತ್ ಬೇಜಾರ್ ಆಗಿತ್ತು ಎದ್ರುಗೆ ಒಂದು ಮದ್ವೆinvitation ಇತ್ತು ಅದ್ರಲ್ಲಿ ರಾಧ ಕೃಷ್ಣರ ಫೋಟೋ ಇತ್ತು ತುಂಬಾ ಇಷ್ಟ ಆಯಿತು ಹಾಗೇ ಪೆನ್ಸಿಲ್ ತಗೊಂಡು ಪೇಪರ್ ಮೇಲೆ ಬಟ್ಟಿ ಇಳಿಸೆ ಬಿಟ್ಟೆ
ಈ ತರ ಬಂದಿದೆ ಸ್ವಲ್ಪ ವಾರೆ ಕೋರೆಗಳಿವೆ. ಅದುನ್ನ ಮುಂದಿನ sketch ಗಳಲ್ಲಿ improve ಮಾಡ್ಕೊತೀನಿ
ನಂಗೆ ಖುಷಿ ಆದಾಗ ಬೇಜಾರು ಆದಾಗ ಕವನ ಬರೀತೀನಿ, ಇಲ್ಲಾಂದ್ರೆ ಪೆನ್ಸಿಲ್ ಪೇಪರ್ ತಗೊಂಡು ಏನಾದ್ರು ಗೀಚುತಿನಿ.
ಮೊನ್ನೆ ಯಾಕೋ ಸಕ್ಕತ್ ಬೇಜಾರ್ ಆಗಿತ್ತು ಎದ್ರುಗೆ ಒಂದು ಮದ್ವೆinvitation ಇತ್ತು ಅದ್ರಲ್ಲಿ ರಾಧ ಕೃಷ್ಣರ ಫೋಟೋ ಇತ್ತು ತುಂಬಾ ಇಷ್ಟ ಆಯಿತು ಹಾಗೇ ಪೆನ್ಸಿಲ್ ತಗೊಂಡು ಪೇಪರ್ ಮೇಲೆ ಬಟ್ಟಿ ಇಳಿಸೆ ಬಿಟ್ಟೆ
ಈ ತರ ಬಂದಿದೆ ಸ್ವಲ್ಪ ವಾರೆ ಕೋರೆಗಳಿವೆ. ಅದುನ್ನ ಮುಂದಿನ sketch ಗಳಲ್ಲಿ improve ಮಾಡ್ಕೊತೀನಿ
ಇಂತಿ
ಕವಿತಾ ಗೌಡ
ಕವಿತಾ ಗೌಡ
very nice..
ReplyDeleteThank you Nagaraj :) ...
Delete