Wednesday, July 3, 2013

ನನ್ನ ಕವನ ಸಂಕಲನ "ಮೂಕರಾಗ" ದ ಬಿಡುಗಡೆ ಸಮಾರಂಭದ ಸುತ್ತ

ಗೀತಚೇತನ ಎನ್ನುವ ಪ್ರಕಾಶನವನ್ನು ಹುಟ್ಟಿಹಾಕಿ 30 ಜೂನ್ 2013 ರಂದು ನನ್ನ ಮೊದಲ ಕವನ ಸಂಕಲನ "ಮೂಕರಾಗ" ವನ್ನು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ನವರು ಬಿಡುಗಡೆ ಮಾಡಿದರು. ಖ್ಯಾತ ಲೇಖಕರಾದ ಡಾ. ಮನು ಬಳಿಗಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಿಮರ್ಶಕರಾದ ಬೈರಮಂಗಲ ರಾಮೇಗೌಡರು, ಚಲನಚಿತ್ರ ನಿರ್ಮಾಪಕರಾದ ಮುರುಳೀಧರ ಹಾಲಪ್ಪ ಮತ್ತು ಅನಿಕೇತನ ಕನ್ನಡ ಬಳಗದ ಅಧ್ಯಕ್ಷರಾದ ಮಾಯಣ್ಣ ಅವರು ಉಪಸ್ಥಿತರಿದ್ದರು.

02/07/2013 ರ ಪ್ರಜಾವಾಣಿ ಪತ್ರಿಕೆಯಲ್ಲಿ
02/07/2013 ರ ವಿಜಯಕರ್ನಾಟಕ ಪತ್ರಿಕೆಯಲ್ಲಿ
01/07/2013 ರ ಕನ್ನಡಪ್ರಭ ಪತ್ರಿಕೆಯಲ್ಲಿ
01/07/2013 ರ ಉದಯವಾಣಿ ಪತ್ರಿಕೆಯಲ್ಲಿ
01/07/2013 ರ ವಿಜಯವಾಣಿ ಪತ್ರಿಕೆಯಲ್ಲಿ