ಜ್ಞಾನದ ಸ್ನಾನವಿಲ್ಲದ ಮನಸಿಟ್ಟು
ನೂರುಬಾರಿ ಜಳಕ ಮಾಡಿ
ಸುಗಂಧದ್ರವ್ಯಗಳ ಲೇಪಿಸಿದರೇನು
ಮನದ ದುರ್ಗಂಧ ಹೋದೀತೇ
ಚಾಡಿ ಹೇಳುವ ನಾಲಿಗೆಗೆ
ಉಪ್ಪಾಕಿ ತಿಕ್ಕಿದರೇನು
ಅದರ ಚಟವ ಬಿಟ್ಟೀತೇ
ಕೆಸರಲಾಡಿದ ಎಮ್ಮೆಗೆ
ಮೈತೊಳೆದರೆ ಸಾಕು
ದುರ್ಗಂಧ ಹೋಗುವುದು
ಹಲ್ಲು ತಿಕ್ಕದಿದ್ದರೂ ಬಾಯಿ
ವಾಸನೆಬಾರದು
ಛೀ ಛೀ ಎಮ್ಮೆಗಿಂತ ಕೇಡು
ದುರುಳರ ಬಾಳು
ಇಂತಿ,
ಕವಿತಾ ಗೋಪಿಕುಂಟೆ
ನೂರುಬಾರಿ ಜಳಕ ಮಾಡಿ
ಸುಗಂಧದ್ರವ್ಯಗಳ ಲೇಪಿಸಿದರೇನು
ಮನದ ದುರ್ಗಂಧ ಹೋದೀತೇ
ಚಾಡಿ ಹೇಳುವ ನಾಲಿಗೆಗೆ
ಉಪ್ಪಾಕಿ ತಿಕ್ಕಿದರೇನು
ಅದರ ಚಟವ ಬಿಟ್ಟೀತೇ
ಕೆಸರಲಾಡಿದ ಎಮ್ಮೆಗೆ
ಮೈತೊಳೆದರೆ ಸಾಕು
ದುರ್ಗಂಧ ಹೋಗುವುದು
ಹಲ್ಲು ತಿಕ್ಕದಿದ್ದರೂ ಬಾಯಿ
ವಾಸನೆಬಾರದು
ಛೀ ಛೀ ಎಮ್ಮೆಗಿಂತ ಕೇಡು
ದುರುಳರ ಬಾಳು
ಇಂತಿ,
ಕವಿತಾ ಗೋಪಿಕುಂಟೆ
No comments:
Post a Comment
Note: Only a member of this blog may post a comment.