ಕೃಷ್ಣನ ಕೊಳಲ
ಗಂಧ ನಾದದಿ
ರಾಧೆಯ ಕಾಲ್ಗೆಜ್ಜೆ
ಸದ್ದಿನ ಘಮ ಬೆರೆತು
ಜಗದ ತುಂಬೆಲ್ಲಾ
ಹರಡಿದೆ ಪ್ರೀತಿ ಪರಿಮಳ
ಪ್ರೇಮಿಗಳಲ್ಲಿ ತಂದಿದೆ
ಸಿಹಿನೋವ ತಳಮಳ
--ಕವಿತಾ ಗೋಪಿಕುಂಟೆ
ಗಂಧ ನಾದದಿ
ರಾಧೆಯ ಕಾಲ್ಗೆಜ್ಜೆ
ಸದ್ದಿನ ಘಮ ಬೆರೆತು
ಜಗದ ತುಂಬೆಲ್ಲಾ
ಹರಡಿದೆ ಪ್ರೀತಿ ಪರಿಮಳ
ಪ್ರೇಮಿಗಳಲ್ಲಿ ತಂದಿದೆ
ಸಿಹಿನೋವ ತಳಮಳ
--ಕವಿತಾ ಗೋಪಿಕುಂಟೆ
No comments:
Post a Comment
Note: Only a member of this blog may post a comment.